ಭಾನುವಾರ, ಫೆಬ್ರವರಿ 14, 2016

ಮೂಢ ಉವಾಚ - 165

ಜಗದ ಕಣ್ಣದುವೆ ಭಾಸ್ಕರನ ಬೆಳಕು
ರವಿಯ ಮಹತಿಗೆ ಕಾರಣವು ಪ್ರಭೆಯು |
ನರರು ನಮಿಪ ರವಿ ಕಿರಣದಣುವಣುವು
ದೇವನಂತಃಕರಣ ಸ್ಫುರಣ ಮೂಢ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ