ಸೋಮವಾರ, ಜೂನ್ 6, 2016

ಮೂಢ ಉವಾಚ - 185

ಶ್ರದ್ಧೆಯಿರಲಿ ಧರ್ಮದಾಚರಣೆಯಲಿ
ತುಡಿತವಿರಲಿ ಅರಿವ ಹಸಿವಿನಲಿ |  
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿ ಸಿಗದಿರದೆ ಮೂಢ ||




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ