ಶುಕ್ರವಾರ, ಜೂನ್ 3, 2016

ಮೂಢ ಉವಾಚ - 183

ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ
ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ |
ಬಿರುಗಾಳಿಯಲಿ ಸಿಲುಕಿ ಭಯಗೊಂಡ ಮನವ 
ಸಂತಯಿಪ ಗುರುವೆ ದೇವ ಮೂಢ ||


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ