tag:blogger.com,1999:blog-8561561799164282335.post4106304243936089216..comments2018-08-22T18:31:14.027-07:00Comments on ಕವಿಮನದಾಳದಿಂದ: ಹಿಂಸೆkavinagarajhttp://www.blogger.com/profile/03441731601299137224noreply@blogger.comBlogger9125tag:blogger.com,1999:blog-8561561799164282335.post-55993012299809681742014-09-10T01:57:50.763-07:002014-09-10T01:57:50.763-07:00naveengkn
ಕವಿಗಳಿಗೆ ನಮಸ್ತೆ, ಬಹಳ ದಿನದ ನಂತರ ಕವಿಗಳ...naveengkn <br />ಕವಿಗಳಿಗೆ ನಮಸ್ತೆ, ಬಹಳ ದಿನದ ನಂತರ ಕವಿಗಳ ಕವಿತೆ ಓದುವ ಭಾಗ್ಯ,,,,,,,, ಹಿಂಸೆಯ ದೂರ್ತ ಲಕ್ಷಣಗಳು ಛೆನ್ನಾಗಿ ಮೂಡಿವೆ,,,,, ಕೊನೆಯಲ್ಲಿ ಗೆಲ್ಲುವುದು ಷಾಂತಿ ಮತ್ತು ಪ್ರೆಮ ಮಾತ್ರ ಎಂಬುದು ಸಾಬಿತುಪಡಿಸಿದ್ದೀರಿ,,, ಧನ್ಯವಾದಗಳು,,,,<br /><br />kavinagaraj <br />ವಂದನೆ, ನವೀನರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-45332932850716589852014-09-09T20:32:06.747-07:002014-09-09T20:32:06.747-07:00swara kamath
ನಮಸ್ಕಾರ ನಾಗರಾಜರೆ,
ಅಪರೂಪಕ್ಕೆಎಂಬಂತೆ ಕವ...swara kamath <br />ನಮಸ್ಕಾರ ನಾಗರಾಜರೆ,<br />ಅಪರೂಪಕ್ಕೆಎಂಬಂತೆ ಕವನ ಒಂದು ನಿಮ್ಮ ಲೇಖನಿಯಿಂದ ಹೊರಹೊಮ್ಮಿದೆ.ಮನಸ್ಸು ವ್ಯಘ್ರ ಗೊಂಡಾಗ ವಿವೇಚನೆ ಕಳೆದುಕೊಂಡು ಪ್ರಚೋದಿತವಾಗಿ ಹಿಂಸೆಯ ದಾರಿ ತುಳಿಯುತ್ತೆ.ಅಂಥಹ ಸಂದರ್ಭದಲ್ಲಿ ನಮ್ಮ ಬುದ್ಧಿ ನಮ್ಮ ಕೈಲಿರದೆ ಅನೇಕ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ.ಅಂತೆಯೆ ಅದರಿಂದಾಗುವ ಹಾನಿಯು ಸಹ ಘೋರವಾದದ್ದು. ಹಿಂಸೆಯು ಅಡಗಿ ಶಾಂತಿಯು ನೆಲಸುವ ತಮ್ಮ ಆಶಯ ನನ್ನದೂ ಸಹ. ವಂದನೆಗಳು............ರಮೇಶ ಕಾಮತ್<br /><br />kavinagaraj <br />ವಂದನೆಗಳು, ರಮೇಶಕಾಮತರೇ. ಸ್ಥಳೀಯ ಜಿಲ್ಲಾ ಪತ್ರಿಕೆಗಳಿಗೆ ಪ್ರತಿ ವಾರ ಎರಡು ಅಂಕಣ ಲೇಖನಗಳನ್ನು ಬರೆಯುತ್ತಿರುವುದರಿಂದ ಕವನಗಳಿಗೆ ರೂಪ ಕೊಡಲಾಗುತ್ತಿಲ್ಲ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.<br /><br />nageshamysore on September 9, 2014 - 7:28pm<br />ಕವಿಗಳೆ ನಮಸ್ಕಾರ, ಹಿಂಸೆ ಮೂಲತಃ ಒಂದು ನೈಸರ್ಗಿಕ ಮತ್ತು ಸಹಜ ಪ್ರಕ್ರಿಯೆಯಂತೆ ಪ್ರಾಣಿಗಳಲ್ಲಿ. ಬಹುಶಃ ಅದರಿಂದಲೊ ಏನೊ ಬೇಟೆ, ಯುಧ್ಹ, ಕದನ, ಹೋರಾಟಗಳಂತಹ ಹಿಂಸಾವೃತ್ತ ಕಾರ್ಯಗಳಲ್ಲೂ ಕೆಲ ಮನುಷ್ಯರು ಉನ್ಮಾದಾನಂದ ಕಾಣುವುದು. ನಾಗರೀಕತೆಯ ಪಸರಿಸುವಿಕೆ ಇದನ್ನು ತುಸು ಮಟ್ಟಿಗೆ ತಗ್ಗಿಸಿ ಕ್ರೀಡೆಗಳಂತಹ ಸೌಮ್ಯ ರೂಪಕ್ಕೆ ಇಳಿಸಿದೆಯಾದರೂ ಆ ಮೂಲ ಪ್ರವೃತ್ತಿ ಸಂಪೂರ್ಣ ಮಾಯವಾಗಿದೆಯೆಂದು ಹೇಳಬರುವಂತಿಲ್ಲ. ಬದಲಿಗೆ ಬಹಿರಂಗವಾಗಿ ಪ್ರಕಟವಾಗುವ ಬದಲು ಗುಟ್ಟಾಗಿ ನಡೆಸುವ ಪ್ರವೃತ್ತಿಯಾಗಿ ನಡೆದುಕೊಂಡು ಹೋಗುತ್ತಿರುತ್ತದೆ - ಕಂಡೂ ಕಾಣದಂತೆ. ಅದರ ಮೂಲ ಸರಕಾದ ಸಿಟ್ಟು, ಸೆಡವು, ಕೋಪ, ತಾಪಗಳ ಮೇಲೆ ತುಸು ನಿಯಂತ್ರಣವಿಟ್ಟರೆ ಹಿಂಸಾ ಪ್ರವೃತ್ತಿಗೆ ತುಸು ಅಂಕುಶವಿಡಬಹುದೆ ಹೊರತು ಅದನ್ನು ಮೂಲೋತ್ಪಾಟನೆ ಮಾಡಲಾಗುವುದಿಲ್ಲ. ಅದರೆಲ್ಲಾ ಭಾವಗಳನ್ನು ಸಮೀಕರಿಸಿದ ಕವನ ಚೆನ್ನಾಗಿ ಬಂದಿದೆ :-)<br /><br />kavinagaraj <br />ಮನುಷ್ಯಪ್ರಾಣಿ ಇತರ ಪ್ರಾಣಿಗಳಿಗಿಂತ ಭಿನ್ನ. ವಿವೇಚನೆ ಶಕ್ತಿ ಇರುವ ಅವನು ಅದನ್ನು ಬಲಸಿಕೊಳ್ಳಬೇಕಷ್ಟೆ. ಅಂಕುಶವಿಸುವುದೇ ಮಹತ್ವದ ಕೆಲಸ. ವಿಮರ್ಶಾತ್ಮಕ ಅನಿಸಿಕೆಗೆ ಕೃತಜ್ಞತೆಗಳು, ನಾಗೇಶರೇ.<br /><br />H A Patil<br />ಕವಿ ನಾಗರಾಜ ರವರಿಗೆ ವಂದನೆಗಳು<br />'ಹಿಂಸೆ' ಕವನ ಓದಿದೆ, ಹಿಂಸೆಯ ಬಿಜರೂಪ ಅದು ಬೆಳೆದು ಮಾಡುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಕವನ, ಕವನದ ಆಶಯ ಚೆನ್ನಾಗಿದೆ ಧನ್ಯವಾದಗಳು.<br /><br /> kavinagaraj <br />ಧನ್ಯವಾದಗಳು, ಪಾಟೀಲರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-55732699034098173662014-09-09T20:29:00.258-07:002014-09-09T20:29:00.258-07:00ವಂದನೆಗಳು, ಸತೀಶರೇ.ವಂದನೆಗಳು, ಸತೀಶರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-70032924391419127642014-09-08T21:14:49.399-07:002014-09-08T21:14:49.399-07:00ಸತೀಶ್. ಎನ್ ನಾಸ
ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ
ದ್ವೇ...ಸತೀಶ್. ಎನ್ ನಾಸ <br />ಹಿಂಸೆಯು ಅಡಗಲಿ ಶಾಂತಿಯು ನೆಲೆಸಲಿ<br />ದ್ವೇಷವು ಕಮರಲಿ ಪ್ರೀತಿಯು ಅರಳಲಿ | ನಿಮ್ಮ ಬಯಕೆಯೇ ನಮ್ಮ ಬಯಕೆ ನಾಗರಾಜ್ ರವರೇ ಧನ್ಯವಾದಗಳೊಂದಿಗೆkavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-86009509200965867632014-09-08T06:42:16.013-07:002014-09-08T06:42:16.013-07:00Swami Chidrupananda Saraswati
liked verymuch. ......Swami Chidrupananda Saraswati <br />liked verymuch. ...swamiji<br /><br />Kavi Nagaraj <br />ಪ್ರಣಾಮಗಳು, ಸ್ವಾಮೀಜಿ.<br /><br />Prathibha Rai S <br />ಹಿಂಸೆ ಆಡಗಲಿ...ಪ್ರೀತಿ ಅರಳಲಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-32267315872982613892014-09-08T06:38:51.481-07:002014-09-08T06:38:51.481-07:00ವಂದನೆಗಳು, ಬದರೀನಾಥರೇ.ವಂದನೆಗಳು, ಬದರೀನಾಥರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-92076559274699374032014-09-08T06:38:25.463-07:002014-09-08T06:38:25.463-07:00ಧನ್ಯವಾದ, ಶ್ರೀಧರ್.ಧನ್ಯವಾದ, ಶ್ರೀಧರ್.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8561561799164282335.post-33080679094777634242014-09-07T21:59:37.212-07:002014-09-07T21:59:37.212-07:00ಕುರುಡು ಕಾಂಚಾಣ... ನೆನಪಿಸಿದಿರಿ ಕವಿವರ್ಯ.
ultimate:
...ಕುರುಡು ಕಾಂಚಾಣ... ನೆನಪಿಸಿದಿರಿ ಕವಿವರ್ಯ. <br />ultimate: <br />"ಹಿಂಸೆಯೆಂಬುದು ಹೀನರ ಶಸ್ತ್ರವು<br />ಮತಿಯನು ಮರೆಸಿ ನಾಶವ ತರುವುದು |" <br />Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8561561799164282335.post-54232655011080446022014-09-07T21:31:58.083-07:002014-09-07T21:31:58.083-07:00ಪ್ರೀತಿಯು ಅರಳಲಿ |ಪ್ರೀತಿಯು ಅರಳಲಿ |vedasudhehttps://www.blogger.com/profile/00612354393874564425noreply@blogger.com