ಸೋಮವಾರ, ಜುಲೈ 17, 2017

ಮೂಢ ಉವಾಚ - 307

ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು|
ಗುರುಕರುಣೆಯಲಿ ನಲಿಯುತಿರಬೇಕು 
ನಿರ್ಮಮದಿ ಸಚ್ಚಿದಾನಂದ ಮೂಢ||


2 ಕಾಮೆಂಟ್‌ಗಳು: